Wednesday, April 1, 2020

ಮನೆಯಲ್ಲಿ ಕೂರೋಣ

ಮಾನವ ಜನ್ಮ ದೊಡ್ಡದು
ಇದ ಹಾಳುಮಾಡಿಕೊಳ್ಳಬೇಡಿ
ಹುಚ್ಚಪ್ಪಗಳಿರಾ. ಎನ್ನುವ
ದಾಸಶ್ರೇಷ್ಠರ ನುಡಿ ನೆನಪಿಸಿಕೊಳ್ಳೋಣ

ಮರುಜನ್ಮ ನೋಡಿರೋರು ಯಾರು?
ಕೊರೋನ ಮಹಾಮಾರಿಗೆ
ಬಲಿಯಾಗದೆ ಇರೋಣ ಅದಕ್ಕೆ
ಹೇಳಿದಷ್ಟು ದಿನ ಮನೆಯಲ್ಲಿ ಕೂರೋಣ



No comments:

Post a Comment