ಮಾನವ ಜನ್ಮ ದೊಡ್ಡದು
ಇದ ಹಾಳುಮಾಡಿಕೊಳ್ಳಬೇಡಿ
ಹುಚ್ಚಪ್ಪಗಳಿರಾ. ಎನ್ನುವ
ದಾಸಶ್ರೇಷ್ಠರ ನುಡಿ ನೆನಪಿಸಿಕೊಳ್ಳೋಣ
ಮರುಜನ್ಮ ನೋಡಿರೋರು ಯಾರು?
ಕೊರೋನ ಮಹಾಮಾರಿಗೆ
ಬಲಿಯಾಗದೆ ಇರೋಣ ಅದಕ್ಕೆ
ಹೇಳಿದಷ್ಟು ದಿನ ಮನೆಯಲ್ಲಿ ಕೂರೋಣ
ಇದ ಹಾಳುಮಾಡಿಕೊಳ್ಳಬೇಡಿ
ಹುಚ್ಚಪ್ಪಗಳಿರಾ. ಎನ್ನುವ
ದಾಸಶ್ರೇಷ್ಠರ ನುಡಿ ನೆನಪಿಸಿಕೊಳ್ಳೋಣ
ಮರುಜನ್ಮ ನೋಡಿರೋರು ಯಾರು?
ಕೊರೋನ ಮಹಾಮಾರಿಗೆ
ಬಲಿಯಾಗದೆ ಇರೋಣ ಅದಕ್ಕೆ
ಹೇಳಿದಷ್ಟು ದಿನ ಮನೆಯಲ್ಲಿ ಕೂರೋಣ
No comments:
Post a Comment